TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ವಾಕಿಂಗ್‌ಗೆ ತೆರಳಿದಾಗ ವಾಹನ ಬಡಿದು ಸಾವು

Jan 15, 2024 | ಅಪರಾಧ |

ವಾಕಿಂಗ್‌ಗೆ ತೆರಳಿದಾಗ ವಾಹನ ಬಡಿದು ಸಾವು

ಅಂಕೋಲಾ : ವಾಕಿಂಗ್‌ಗೆ ತೆರಳಿದಾಗ ಟಾಟಾಏಸ್ ವಾಹನ ಬಡಿದು ಸ್ಥಳದಲ್ಲಿಯೇ ಸಾವು ಕಂಡ ಘಟನೆ ರಾಷ್ಟಿçÃಯ ಹೆದ್ದಾರಿಯ ಕೋಟೇವಾಡಾದ ಲಿಂಬುಚಾಳ ಎದುರಿನಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

ಸಪ್ನ ಹೋಟೆಲ್ ಹಿಂದುಗಡೆಯ ನಿವಾಸಿಯಾಗಿದ್ದ ಲಕ್ಷ್ಮೀ ರಮೇಶ್ ನಾಯಕ (65) ಮೃತಪಟ್ಟವರು.

ಪಿಕಾಕ್ ಬಾರ ಬಳಿಯಿಂದ ಅಜ್ಜಿಕಟ್ಟಾಕ್ಕೆ ಕಡೆಗೆ ಲಕ್ಷ್ಮೀ ನಾಯಕ ಅವರು ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಅಂಕೋಲಾ ಕಡೆಗೆ ಕಾರವಾರದಿಂದ ಡಿಜೆ ಸೌಂಡ್ ಸಿಸ್ಟ್ಂ ತುಂಬಿಕೊ0ಡು ಬರುತ್ತಿದ್ದ ಟಾಟಾಏಸ್ ವಾಹನವು ಲಕ್ಷೀ ನಾಯಕ ಅವರಿಗೆ ಹಿಂಬ0ದಿಯಿ0ದ ಬಂದು ಅಫಘಾತ ಪಡಿಸಿದೆ. ಲಕ್ಷೀ ನಾಯಕ ಅವರು ತೀವ್ರವಾಗಿ ಗಾಯಗೊಂಡಿದ್ದರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಗುಣದಲ್ಲಿ ಸಾಕ್ಷಾತ್ ಲಕ್ಷೀಯೆ ಆಗಿದ್ದ ಲಕ್ಷ್ಮೀ ನಾಯಕ ಕುಟುಂಬದ ಅನ್ನಪೂರ್ಣೆಯಂತಿದ್ದರು. ಸರಳ ವ್ಯಕ್ತಿತ್ವದರಾದ ಲಕ್ಷ್ಮೀ ನಾಯಕ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಯಾಗಿ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು.

ಲಕ್ಷ್ಮೀ ನಾಯಕ ಅವರು ಪತಿ ರಮೇಶ ನಾಯಕ, ಪುತ್ರಿ ಮಂಜುಶಾ, ಅಳಿಯ ಅಪೂರ್ವ ಸೇರಿದಂತೆ ಅಪಾರ ಬ0ಧು ಬಳಗವನ್ನು ಬಿಟ್ಟು ಅಗಲಿದ್ದಾರೆ.

Share:

Rate:

Previousಜಿ.ಸಿ. ಕಾಲೇಜ್ ರಸ್ತೆಯಲ್ಲಿರುವ ಮನೆಯಲ್ಲಿ 8.75 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳ್ಳತನ
Nextಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ.

Related Posts

ದೇವರ ಬೃಹತ ಮೂರ್ತಿಯನ್ನೆ ಕಯ್ದೊಯ್ದ ಭೂಪ್:

ದೇವರ ಬೃಹತ ಮೂರ್ತಿಯನ್ನೆ ಕಯ್ದೊಯ್ದ ಭೂಪ್:

February 1, 2024

ಲಫಂಗ್ ಜ್ಯೋತಿಷಿಗಳ ಮಾತಿನ ಮೋಡಿಗೆ ಮರುಳಾಗುವ ಲವ್ ಬಡ್ಸ್೯ಗಳು.!

ಲಫಂಗ್ ಜ್ಯೋತಿಷಿಗಳ ಮಾತಿನ ಮೋಡಿಗೆ ಮರುಳಾಗುವ ಲವ್ ಬಡ್ಸ್೯ಗಳು.!

November 30, 2023

ದೈವಜ್ಙ ಸುವರ್ಣ ಕಾರರಕಾರ್ಮಿಕರ ಹಿತರಕ್ಷಣಾ ಸಂಘದ ಸುಬ್ರಮಣ್ಯ ರೇವಣಕರ ಅವರ ಮೇಲೆ ಹಲ್ಲೆ

ದೈವಜ್ಙ ಸುವರ್ಣ ಕಾರರಕಾರ್ಮಿಕರ ಹಿತರಕ್ಷಣಾ ಸಂಘದ ಸುಬ್ರಮಣ್ಯ ರೇವಣಕರ ಅವರ ಮೇಲೆ ಹಲ್ಲೆ

November 18, 2023

ಅಕ್ರಮವಾಗಿ ಮರಳು ತುಂಬಿಕೊ0ಡು ಸಾಗುತ್ತಿದ್ದ  407 ವಾಹನವನ್ನು ವಶಕ್ಕೆ ಪಡೆದ ಅಂಕೋಲಾ ಪೊಲೀಸರು

ಅಕ್ರಮವಾಗಿ ಮರಳು ತುಂಬಿಕೊ0ಡು ಸಾಗುತ್ತಿದ್ದ 407 ವಾಹನವನ್ನು ವಶಕ್ಕೆ ಪಡೆದ ಅಂಕೋಲಾ ಪೊಲೀಸರು

March 30, 2024

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಕ್ಯಾಷಿಯರ್  ಮೇಲೆ  ಅತ್ಯಾಚಾರಕ್ಕೆ ಯತ್ನ ;
    ಕ್ಯಾಷಿಯರ್ ಮೇಲೆ  ಅತ್ಯಾಚಾರಕ್ಕೆ ಯತ್ನ ;
  • ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
    ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
  • ಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
    ಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
  • ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
    ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
  • ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ
    ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy