TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಮಾ. 24,25 ರಂದು ಬಳಲೆ – ಮಾದನಗೇರಿ ನಾಮಧಾರಿ ಸಮಾಜದ ಸುಗ್ಗಿ ಉತ್ಸವ

Mar 19, 2024 | ಅಪರಾಧ, ವಿಶೇಷ |

ಮಾ. 24,25 ರಂದು ಬಳಲೆ – ಮಾದನಗೇರಿ ನಾಮಧಾರಿ ಸಮಾಜದ ಸುಗ್ಗಿ ಉತ್ಸವ

ಮಾ. 24,25 ರಂದು ಬಳಲೆ – ಮಾದನಗೇರಿ ನಾಮಧಾರಿ ಸಮಾಜದ ಸುಗ್ಗಿ ಉತ್ಸವ

53 ವರ್ಷಗಳ ನಂತರ ಮತ್ತೆ ಮರು ಚಾಲನೆ ಪಡೆದುಕೊಳ್ಳಲಿರುವ ಸುಗ್ಗಿ

ಅಂಕೋಲಾ : ಬಳಲೆ – ಮಾದನಗೇರಿ ನಾಮಧಾರಿ ಸಮಾಜದ ಸುಗ್ಗಿ ಉತ್ಸವಕ್ಕೆ 53 ವರ್ಷಗಳ ನಂತರ ಮತ್ತೆ ಮರು ಚಾಲನೆ ನೀಡಲಾಗುತ್ತಿದೆ. ಮಾ. 24 ಮತ್ತು 25 ರಂದು ಸುಗ್ಗಿ ಉತ್ಸವವು ಸಂಭ್ರಮದಿAದ ನಡೆಯಲಿದೆ ಎಂದು ನಾಮಧಾರಿ ಸಮಾಜದ ಯಜಮಾನ ಜಟ್ಟಿ ನಾಯ್ಕ ಹೇಳಿದರು.

ಅವರು ಸುಗ್ಗಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ಕಲೆ-ಸಂಸ್ಕçತಿಯನ್ನು ಕಾಪಿಟ್ಟುಕೊಂಡು, ನಾಮಧಾರಿ ಸಮಾಜದ ಪರಂಪರೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎನ್ನುವ ಉದ್ದೇಶದಿಂದ ಸಮಾಜದ ಎಲ್ಲರ ಒಮ್ಮತದ ಅಭಿಪ್ರಾಯದ ಮೇರೆಗೆ ಸುಗ್ಗಿ ಉತ್ಸವವನ್ನು 53 ವರ್ಷಗಳ ನಂತರ ಮತ್ತೆ ಪ್ರಾರಂಭಿಸಲಾಗುತ್ತಿದೆ. ಈ ಭಾಗದಲ್ಲಿ ಸಮಾಜದ 53 ಮನೆಗಳಿದ್ದು, ಅವರೆಲ್ಲರ ಮನೆ ಹಾಗೂ ಆಹ್ವಾನಿತರಿಂದ ಗೌರವ ಸ್ವೀಕರಿಸಲಾಗುತ್ತದೆ ಎಂದರು.

 ಸಗಡಗೇರಿ ಗ್ರಾಪಂ ಅಧ್ಯಕ್ಷ ಶ್ರವಣ ಮುಕುಂದ ನಾಯ್ಕ ಮಾತನಾಡಿ, ಸುಗ್ಗಿ ಉತ್ಸವದಿಂದಾಗಿ ವಿಶೇಷವಾಗಿ ನಮ್ಮಲ್ಲಿ ಸಂಭ್ರಮ ವಾತಾವರಣ ಕಳೆ ಕಟ್ಟಿದೆ. ಇದನ್ನು ಪ್ರತಿ ವರ್ಷವು ಮುಂದುವರೆಸಿಕೊAಡು ಹೋಗುವ ಅಭಿಲಾಸೆಯು ನಮ್ಮಲ್ಲಿದೆ. ಬಂಕಿಕೊಡ್ಲ– ಹನೇಹಳ್ಳಿಯ ಭಾಗದ ನುರಿತ ಸುಗ್ಗಿ ತಂಡದವರು ನಮಗೆ ಸುಗ್ಗಿ ಕುಣಿತ ತರಭೇತಿ ನೀಡಿ, ಕುಣಿತಕ್ಕೆ ಅಣಿಗೊಳಿಸಿದ್ದಾರೆ. ಮಾ. 24 ಕ್ಕೆ ಸುಗ್ಗಿ ಪ್ರಾರಂಭಗೊAಡು, 25 ಕ್ಕೆ ಸಂಪನ್ನಗೊಳ್ಳಲಿದೆ ಎಂದರು.

 ಈ ಸಂದರ್ಭದಲ್ಲಿ ನಾಮಧಾರಿ ಮೇತ್ರಿ ಮನೆತನದ ಬಳಗು ನಾರಾಯಣ ನಾಯ್ಕ, ಪ್ರಮುಖರಾದ ನಾರಾಯಣ ನಾಯ್ಕ, ಮಾದೇವ ನಾಯ್ಕ, ಗೋವಿಂದ ನಾಯ್ಕ, ಸತೀಶ ನಾಯ್ಕ, ಮಾಣಿ ನಾಯ್ಕ, ಜಟ್ಟಿ ಮಾಸ್ತಿ ನಾಯ್ಕ, ಬಾಬು ನಾಯ್ಕ, ಶಂಕರ ನಾಯ್ಕ, ಸುರೇಶ ನಾಯ್ಕ, ಅಶೋಕ ನಾಯ್ಕ, ವಿಠೋಬ ನಾಯ್ಕ, ವೆಂಕಟರಮಣ ನಾಯ್ಕ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Share:

Rate:

Previousನೂರಾರು ಜನರ ಎದುರೆ ಸೀನಿಮೀಯ ರೀತಿಯಲ್ಲಿ ಕುತ್ತಿಗೆಯಲ್ಲಿದ್ದ ಬಂಗಾರದಚೈನನ್ನು ಹರಿದುಕೊಂಡು ನಾಪತ್ತೆಯಾಗಿದ್ದ ದರೋಡೆಕೋರನನ್ನು ಬಂಧಿಸಿದ ಗೋಕರ್ಣ ಪೊಲೀಸರು
Nextನೀತಿ ಸಂಹಿತೆ ಜಾರಿ : ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ತೀವ್ರ

Related Posts

ಗ್ರಹರಕ್ಷಕ ಪ್ರವೀಣ ನಾಯ್ಕ ಹೃದಯಾಘಾತಕ್ಕೆ ಬಲಿ

ಗ್ರಹರಕ್ಷಕ ಪ್ರವೀಣ ನಾಯ್ಕ ಹೃದಯಾಘಾತಕ್ಕೆ ಬಲಿ

April 15, 2024

ವಿನೋದ ಗಾಂವಕರ ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ :ಮೂರು ವರ್ಷಗಳಿಂದ ಜಾತಿ ಪ್ರಮಾಣ ಪತ್ರಕ್ಕಾಗಿ ಅಲೆದಾಟ: ಸರಕಾರದ ಸವಲತ್ತುಗಳಿಂದ ವಂಚಿತವಾಗಿರುವ ಭೋವಿ ವಡ್ಡರ ಜನಾಂಗ

ವಿನೋದ ಗಾಂವಕರ ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ :ಮೂರು ವರ್ಷಗಳಿಂದ ಜಾತಿ ಪ್ರಮಾಣ ಪತ್ರಕ್ಕಾಗಿ ಅಲೆದಾಟ: ಸರಕಾರದ ಸವಲತ್ತುಗಳಿಂದ ವಂಚಿತವಾಗಿರುವ ಭೋವಿ ವಡ್ಡರ ಜನಾಂಗ

August 12, 2023

ಉತ್ತರ ಕನ್ನಡದ ಉತ್ಪನ್ನಗಳನ್ನ ಉಡುಗೊರೆಯಾಗಿ ನೀಡಿ ಕಂದಾಯ ಸಚಿವರ ಸ್ವಾಗತಿಸಿದ ಜನಶಕ್ತಿ ವೇದಿಕೆ

ಉತ್ತರ ಕನ್ನಡದ ಉತ್ಪನ್ನಗಳನ್ನ ಉಡುಗೊರೆಯಾಗಿ ನೀಡಿ ಕಂದಾಯ ಸಚಿವರ ಸ್ವಾಗತಿಸಿದ ಜನಶಕ್ತಿ ವೇದಿಕೆ

July 8, 2023

ಚಕ್ರವರ್ತಿ ಸೂಲೆಬೆಲೆ ಅವರ ಮೇಲೆ ಎಫ್.ಐ.ಆರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಅವಹೇಳನಕಾರಿಯಾಗಿ ಬಾಷಣ ಮಾಡಿದ ಹಿನ್ನಲೆ

ಚಕ್ರವರ್ತಿ ಸೂಲೆಬೆಲೆ ಅವರ ಮೇಲೆ ಎಫ್.ಐ.ಆರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಅವಹೇಳನಕಾರಿಯಾಗಿ ಬಾಷಣ ಮಾಡಿದ ಹಿನ್ನಲೆ

October 13, 2023

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಕ್ಯಾಷಿಯರ್  ಮೇಲೆ  ಅತ್ಯಾಚಾರಕ್ಕೆ ಯತ್ನ ;
    ಕ್ಯಾಷಿಯರ್ ಮೇಲೆ  ಅತ್ಯಾಚಾರಕ್ಕೆ ಯತ್ನ ;
  • ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
    ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
  • ಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
    ಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
  • ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
    ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
  • ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ
    ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy