TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ನಿಲೇಕಲ್ಲು ತೆಗೆಯಲು ಹೋದಾಗ 12 ವರ್ಷದ ಬಾಲಕಿ ನೀರಿನಲ್ಲಿ ಮುಳುಗಿ ಸಾವು 

Apr 11, 2024 | ಅಪರಾಧ, ವಿಶೇಷ |

ನಿಲೇಕಲ್ಲು ತೆಗೆಯಲು ಹೋದಾಗ 12 ವರ್ಷದ ಬಾಲಕಿ ನೀರಿನಲ್ಲಿ ಮುಳುಗಿ ಸಾವು 

ನಿಲೇಕಲ್ಲು ತೆಗೆಯಲು ಹೋದಾಗ 12 ವರ್ಷದ ಬಾಲಕಿ ನೀರಿನಲ್ಲಿ ಮುಳುಗಿ ಸಾವು

ಅಂಕೋಲಾ : ಗೆಳೆಯರೊಂದಿಗೆ ನಿಲೆಕಲ್ಲು ತೆಗೆಯಲು ಹೋದಾಗ ಆಯ ತಪ್ಪಿ, ನೀರಿನಲ್ಲಿ ಮುಳುಗಿ 12 ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ನಧಿಭಾಗದ ಅಳಿವೆ ಬಾಯಿಯ ಮುಡ್ರಾಣಿಯಲ್ಲಿ ಗುರುವಾರ ಸಂಜೆ ನಡೆದಿದೆ.

ಬೆಳಂಬಾರದ ಮುಡ್ರಾಣಿಯ ಐಶ್ವರ್ಯ ವಿಠ್ಠಲ ಗೌಡ (12) ಮೃತಪಟ್ಟ ಬಾಲಕಿಯಾಗಿದ್ದಾಳೆ.

ಘಟನೆಯ ವಿವರ :

ಐಶ್ವರ್ಯ ಗೌಡ ತನ್ನ ಇಬ್ಬರು ಸ್ನೇಹಿತೆಯರೊಂದಿಗೆ ಸಮುದ್ರ ಸಂಗಮ ಪ್ರದೇಶವಾದ ಮುಡ್ರಾಣಿ ಅಳಿವೆಯಲ್ಲಿ ನಿಲೆಕಲ್ಲು ತೆಗೆಯಲು ತೆರಳಿದ್ದರು.

ಈ ವೇಳೆ ನೀರಿನ ಸುಳಿಗೆ ಸಿಲುಕಿ ಮೂವರು ಬಾಲಕಿಯರು ನದಿಯಲ್ಲಿ ಬಿದ್ದಿದ್ದಾರೆ.ಇದನ್ನು ಗಮನಿಸಿದ ಶೇಡಿಕುಳಿಯ ಗ್ರಾಮಸ್ಥರು ಇಬ್ಬರು ಬಾಲಕಿಯರನ್ನು ರಕ್ಷಿಸಿದ್ದಾರೆ.  ಆದರೆ ವಿಧಿಯಾಟಕ್ಕೆ ಐಶ್ವರ್ಯ ಮಾತ್ರ ಬಾರದ ಲೋಕಕ್ಕೆ ತೆರಳಿದ್ದಾಳೆ. 

ಮುಡ್ರಾಣಿಯ ಹಿ.ಪ್ರಾ.ಶಾಲೆಯಲ್ಲಿ 6 ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಐಶ್ವರ್ಯ  ತೀವ್ರ ಬಡತನದ ಕುಟುಂಬದಿಂದ ಬಂದ ಬಾಲಕಿಯಾಗಿದ್ದಾಳೆ.  ಕಳೆದ ವರ್ಷ ತಂದೆ ವಿಠ್ಠಲ ಗೌಡ ಅಕಾಲಿಕವಾಗಿ ಮೃತಪಟ್ಟಿದ್ದರು.  ಇನ್ನು ಸರಿಯಾಗಿ ಕಿವಿ ಕೇಳದ ತಾಯಿ ತನ್ನ ಮೂವರು ಮಕ್ಕಳನ್ಬು ಕೂಲಿ ಮಾಡಿ ಸಾಕುತ್ತಿದ್ದಳು ಎಂದು ತಿಳಿದು ಬಂದಿದೆ.

ಪಿಎಎಸೈ ಜಯಶ್ರೀ ಪ್ರಭಾಕರ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.

Share:

Rate:

Previousಅಂಕೋಲಾ ತಾಲೂಕಿಗೆ ಮಾನ್ಯಾ ನಾಯ್ಕ ಪ್ರಥಮ
Nextಗ್ರಹರಕ್ಷಕ ಪ್ರವೀಣ ನಾಯ್ಕ ಹೃದಯಾಘಾತಕ್ಕೆ ಬಲಿ

Related Posts

ಸಂಪ್ರದಾಯಿಕ ಶವ ಸಂಸ್ಕಾರದ ಪರಿಣತ ಮಹಾಬಲೇಶ್ವರ ಇನ್ನಿಲ್ಲ.

ಸಂಪ್ರದಾಯಿಕ ಶವ ಸಂಸ್ಕಾರದ ಪರಿಣತ ಮಹಾಬಲೇಶ್ವರ ಇನ್ನಿಲ್ಲ.

December 28, 2023

ಅಗಸೂರಿನಲ್ಲಿ ಶ್ರಮದಾನ ಹಾಗೂ ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ  ವಾಗ್ದಾನ

ಅಗಸೂರಿನಲ್ಲಿ ಶ್ರಮದಾನ ಹಾಗೂ ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ  ವಾಗ್ದಾನ

September 17, 2023

ಕಾರವಾರದಲ್ಲಿ ನಡೆದ ಭೈಕ್ಅಪಘಾತದಲ್ಲಿ ಅಂಕೋಲಾದ ಯುವಕ ಸಾವು

ಕಾರವಾರದಲ್ಲಿ ನಡೆದ ಭೈಕ್ಅಪಘಾತದಲ್ಲಿ ಅಂಕೋಲಾದ ಯುವಕ ಸಾವು

September 29, 2023

ಅಂಕೋಲಾದಲ್ಲಿ ಅಕ್ರಮ ಗಾಂಜಾ ವಶ : 900 ಗ್ರಾಂ ಗಾಂಜಾ ವಶಕ್ಕೆ ಪಡೆದ ಜಿಲ್ಲಾ ವಿಶೇಷ ವಿಭಾಗದ ಪೊಲೀಸ್‍ ತಂಡ

ಅಂಕೋಲಾದಲ್ಲಿ ಅಕ್ರಮ ಗಾಂಜಾ ವಶ : 900 ಗ್ರಾಂ ಗಾಂಜಾ ವಶಕ್ಕೆ ಪಡೆದ ಜಿಲ್ಲಾ ವಿಶೇಷ ವಿಭಾಗದ ಪೊಲೀಸ್‍ ತಂಡ

June 30, 2022

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಕ್ಯಾಷಿಯರ್  ಮೇಲೆ  ಅತ್ಯಾಚಾರಕ್ಕೆ ಯತ್ನ ;
    ಕ್ಯಾಷಿಯರ್ ಮೇಲೆ  ಅತ್ಯಾಚಾರಕ್ಕೆ ಯತ್ನ ;
  • ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
    ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
  • ಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
    ಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
  • ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
    ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
  • ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ
    ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy