TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಹೊಸಕಂಬಿ ಬಳಿ ಅಕ್ರಮವಾಗಿ ಡಿಸೈಲ ಇಳಿಸುವ ವಿಚಾರದಲ್ಲಿ ದಿನಕ್ಕೊಂದು ಗಲಾಟೆ

Dec 18, 2024 | ಅಪರಾಧ |

ಹೊಸಕಂಬಿ  ಬಳಿ ಅಕ್ರಮವಾಗಿ ಡಿಸೈಲ ಇಳಿಸುವ ವಿಚಾರದಲ್ಲಿ ದಿನಕ್ಕೊಂದು ಗಲಾಟೆ

ಹೊಸಕಂಬಿ ಬಳಿ ಅಕ್ರಮವಾಗಿ ಡಿಸೈಲ ಇಳಿಸುವ ವಿಚಾರದಲ್ಲಿ ದಿನಕ್ಕೊಂದು ಗಲಾಟೆ

ಅ0ಕೋಲಾ : ಹೊಸಕಂಬಿಯ ಬಳಿ ಅಕ್ರಮ ಡಿಸೈಲ ಹಾಗೂ ಪೆಟ್ರೋಲ ದಂಧೆಯ ಜಾಲ ಮುಕ್ತವಾಗಿ ತೆರೆದುಕೊಂಡಿದೆ. ಖಾಕಿಯ ಅಣತಿಯಂತೆ ಈ ದಂಧೆ ನಡೆಯುತ್ತಿದೆ ಎಂಬ0ತೆ ಬಿಂಬಿಸಿ ರಾಜಾರೋಷದಿಂದ ಈ ದಂಧೆ ನಡೆಸುತ್ತಿರುವದು ಹಲವು ಅನುಮಾನಕ್ಕೆ ಕಾರಣವಾಗಿದೆ.

     ಅಂಕೋಲಾ ತಾಲೂಕು ಕೇಂದ್ರದಿ0ದ 32 ಕೀಮಿ ಅಂತರದಲ್ಲಿರುವ ಹೊಸಕಂಬಿಯ ಬಳಿಯ ಬಲಭಾಗದಲ್ಲಿ ದೊಡ್ಡ ದೊಡ್ಡ ಪರದೆಗಳನ್ನು ಅಳವಡಿಸಿಕೊಂಡು ಡಿಸೈಲ- ಪೆಟ್ರೋಲಗಳನ್ನು ಲಾರಿಗಳಿಂದ ಅಕ್ರಮವಾಗಿ ಇಳಿಸಿಕೊಳ್ಳಲಾಗುತ್ತದೆ.

    ಹೊಸಕ0ಬಿಯಲ್ಲಿ ಪ್ರತಿ ದಿನ 70 ಕ್ಕೂ ಹೆಚ್ಚು ಲಾರಿಗಳಿಂದ ಡಿಸೈಲ ಮತ್ತು ಪೆಟ್ರೋಲಗಳನ್ನು ಅಕ್ರಮವಾಗಿ ಇಳಿಸಲಾಗುತ್ತಿದೆ. ಈ ದಂಧೆ ಹಲಿನಲ್ಲಿಯು ನಡೆಯುತ್ತಿರುವದು ಕೂಡ ಕಂಡು ಬಂದಿದೆ. ಲಾರಿಯವರು ಡಿಸೈಲ ನೀಡದಿದ್ದಾಗ ದಾದಾಗಿರಿಯಿಂದಲೆ ಈ ಅಕ್ರಮ ದಂಧೆ ನಡೆಯುತ್ತಿದೆ. ಈ ವಿಚಾರವಾಗಿ ದಿನಕ್ಕೊಂದು ಗಲಾಟೆ ನಡೆಯುತ್ತಿದೆ ಎಂಬು ಮಾಹಿತಿ ಲಭ್ಯವಾಗಿದೆ.

ಅಪಾರ ಪ್ರಮಾಣದಲ್ಲಿ ಡೀಸೈಲ – ಪೆಟ್ರೋಲ ಶೇಖರಿಸುತ್ತಿರುವದರಿಂದ ಏನಾದರೂ ಬೆಂಕಿ ಅವಘಡವಾದರೆ ಯಾರು ಹೊಣೆ ಎಂಬ ಪ್ರಶ್ನೆಯೂ ಇಲ್ಲಿ ಎದುರಾಗಿದೆ. ಪೆಟ್ರೋಲ ಬಂಕಗಳಲ್ಲಿ ಇರುವ ದರಗಳಿಗಿಂದ 11 ರೂಪಾಯಿ ಕಡಿಮೆ ದರದಲ್ಲಿ ಇಲ್ಲಿ ಡಿಸೈಲ ಹಾಗೂ ಪೆಟ್ರೋಲಗಳನ್ನು ಮಾರಲಾಗುತ್ತಿದೆ ಎಂಬ ಆರೋಪವು ಕೇಳಿ ಬಂದಿದೆ.

Share:

Rate:

Previousಕಬ್ಬಡ್ಡಿ ಆಡುತ್ತಲೆ ಹೃದಯಾಘಾತಕ್ಕೆ ಒಳಗಾಗಿ ಯುವಕ ಸಾವು 
Nextಹೃದಯಾಘಾತದಿಂದ ಕ್ರಿಯಾಶೀಲ ನಿವೃತ್ತ ಶಿಕ್ಷಕ ಪ್ರಕಾಶ ಕುಂಜಿ ನಿಧನ

Related Posts

32 ವರ್ಷದ ತರುಣ ನಾರಾಯಣ ನಾಯಕ ಹೃದಯಾಘಾತಕ್ಕೆ ಬಲಿ

32 ವರ್ಷದ ತರುಣ ನಾರಾಯಣ ನಾಯಕ ಹೃದಯಾಘಾತಕ್ಕೆ ಬಲಿ

November 7, 2023

ತಾಯಿ – ಮಗು ನಾಪತ್ತೆ  

ತಾಯಿ – ಮಗು ನಾಪತ್ತೆ  

November 16, 2023

ತಂಬಾಕು ಮಾರಾಟದ ಅಂಗಡಿಗಳ ಮೇಲೆ ನಿಯಂತ್ರಣ ತನಿಖಾ ದಳದಿಂದ ದಾಳಿ

ತಂಬಾಕು ಮಾರಾಟದ ಅಂಗಡಿಗಳ ಮೇಲೆ ನಿಯಂತ್ರಣ ತನಿಖಾ ದಳದಿಂದ ದಾಳಿ

August 27, 2023

ಅಂಕೋಲಾ ಬಸ್ ನಿಲ್ದಾನದಲ್ಲಿ ಮರಕ್ಕೆ ಗುದ್ದಿದ ಬಸ್ : 14 ಪ್ರಯಾಣಿಕರಿಗೆ ಗಾಯ

ಅಂಕೋಲಾ ಬಸ್ ನಿಲ್ದಾನದಲ್ಲಿ ಮರಕ್ಕೆ ಗುದ್ದಿದ ಬಸ್ : 14 ಪ್ರಯಾಣಿಕರಿಗೆ ಗಾಯ

September 12, 2023

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಕ್ಯಾಷಿಯರ್  ಮೇಲೆ  ಅತ್ಯಾಚಾರಕ್ಕೆ ಯತ್ನ ;
    ಕ್ಯಾಷಿಯರ್ ಮೇಲೆ  ಅತ್ಯಾಚಾರಕ್ಕೆ ಯತ್ನ ;
  • ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
    ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
  • ಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
    ಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
  • ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
    ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
  • ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ
    ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy