TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಮೂಲೆಮನೆಯಲ್ಲಿ ಬಿಂದಾಸ ಆಗಿ ತೆರದುಕೊಂಡ ಮಿಕ್ಸಿಂಗ್ ಡಾಂಬರ ಅಡ್ಡೆಯ ದಂಧೆ..!

Mar 22, 2024 | ಅಪರಾಧ, ವಿಶೇಷ |

ಮೂಲೆಮನೆಯಲ್ಲಿ ಬಿಂದಾಸ ಆಗಿ ತೆರದುಕೊಂಡ ಮಿಕ್ಸಿಂಗ್ ಡಾಂಬರ ಅಡ್ಡೆಯ ದಂಧೆ..!

ಮೂಲೆಮನೆಯಲ್ಲಿ ಬಿಂದಾಸ ಆಗಿ ತೆರದುಕೊಂಡ ಮಿಕ್ಸಿಂಗ್ ಡಾಂಬರ ಅಡ್ಡೆಯ ದಂಧೆ..!

ರಾಘು ಕಾಕರಮಠ.

ಚುನಾವಣೆಯ ನೀತಿ ಸಂಹಿತೆಯ ಕಾವು ಒಂದಡೆ ಬಿಗಿಗೊಳುತ್ತಿದೆ. ಆದರೆ ಇನ್ನೊಂದಡೆ ತಾಲೂಕಿನ ಮೂಲೆಮನೆಯಲ್ಲಿ ಮಾತ್ರ ಮಿಕ್ಸಿಂಗ್ ಡಾಂಬರ ಅಡ್ಡೆಯ ದಂಧೆ ಮುಕ್ತವಾಗಿ ತೆರೆದುಕೊಂಡಿದ್ದು ಆಡಳಿತ ವ್ಯವಸ್ಥೆಯನ್ನೆ ಅಣಕಿಸುವಂತಿದೆ.

 ರಾಜಸ್ಥಾನದಿಂದ ಬಂದ ಮಿಕ್ಸಿಂಗ್ ಪರಿಣಿತರು :

ಈ ಅಡ್ಡ ಕಳ್ಳ ದಂಧೆಯ ಡಾಂಬರ್ ಮಿಕ್ಸಿಂಗ್ ಮಾಡಲು ರಾಜಸ್ಥಾನದಿಂದ ಇಬ್ಬರು ಪರಿಣಿತರನ್ನು ಕರೆಯಿಸಿಕೊಂಡು ಈ ಕುಕೃತ್ಯ ನಡೆಸಲಾಗುತ್ತಿದೆ. ಹಾಗೆ ವಾಹನದಿಂದ ಡಾಂಬರ್ ಇಳಿಸಲು ಓರಿಸ್ಸಾದ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ.

 ಮೂಲೆಮನೆಯಲ್ಲಿ ಅಪಾರ ಪ್ರಮಾಣದಲ್ಲಿ ಡಾಂಬರಗೆ ಮಿಕ್ಸಿಂಗ್ ಮಾಡಲು ಕೆಮಿಕಲ್‌ನನ್ನು ಸಂಗ್ರಹಣಾ ಮಾಡಿ ಇಡಲಾಗಿದ್ದು, ಖಾಕಿಯ ರಕ್ಷಣೆಯ ಮೇರೆಗೆ ಈ ಅಡ್ಡೆಯ ಕಳ್ಳದಂಧೆ ನಡೆಯುತ್ತಿರುವ ಕುರಿತು ಆರೋಪದ ಮಾತುಗಳು ಕೇಳಿ ಬಂದಿದೆ.

 ಡಾಂಬರ್ ವಾಹನದ ಚಾಲಕರನ್ನು ಪಟಾಯಿಸಿಕೊಂಡು, ಅವರಿಗೆ ಹಣದ ಆಮಿಷ ಹಾಕಿ ಪ್ರತಿ ದಿನ ಸುಮಾರು 30 ಕ್ಕೂ ಹೆಚ್ಚು ಲಾರಿಗಳಿಂದ ಅಕ್ರಮವಾಗಿ ಡಾಂಬರನ್ನು ಇಳಿಸಿಕೊಳ್ಳಲಾಗುತ್ತದೆ. ಇಳಿಸಿಕೊಂಡ ಡಾಂಬರಿಗೆ ಬಿಳಿಯ ಬಣ್ಣದ ರಾಸಾಯನಿಕ ಪೌಡರನ್ನು ಮಿಶ್ರಣಗೊಳಿಸಿ ಮತ್ತೆ ಕಳ್ಳಾಟದಲ್ಲಿ ಬೇರೆಯವರಿಗೆ ಮಾರಲಾಗುತ್ತದೆ.

ಈ ಅಕ್ರಮಕ್ಕೆ ಸಂಬ0ಧ ಪಟ್ಟ ಕೆಲವು ಇಲಾಖೆಯ ಶಾಮೀಲಾತಿಯು ಕೂಡ ಎದ್ದು ಕಾಣುತ್ತಿದೆ. ಜಿಲ್ಲಾ ಚುನಾವಣಾಧಿಕಾರಿಗಳಿಗೆ ಈ ಬಗ್ಗೆ ದೂರು ಸಲ್ಲಿಕೆಯು ಆಗಿದೆ ಎಂದು ಗೊತ್ತಾಗಿದೆ. ನೀವು ಅಸಲಿ ಡಾಂಬರಗೆ ಏನಾದರೂ ಮಿಕ್ಸಿಂಗ್ ಮಾಡಿಕೊಳ್ಳಿ ನಮ್ಮನ್ನು ಮಾತ್ರ ಸರಿಯಾಗಿ ನೋಡಿಕೊಳ್ಳಿ ಎಂದು ಅಧಿಕಾರಿಯೊಬ್ಬರು ನೀಡಿದ ಆಸ್ವಾಹನೆಯ ಮೇರೆಗೆ ಯಾವುದೇ ಭಯವಿಲ್ಲದೆ ಮೂಲೆಮನೆಯಲ್ಲಿ ಬಿಂದಾಸ ಆಗಿ ಮಿಕ್ಸಿಂಗ್ ಡಾಂಬರ ಅಡ್ಡೆಯ ದಂಧೆ ತೆರೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

Share:

Rate:

Previousನೀತಿ ಸಂಹಿತೆ ಜಾರಿ : ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ತೀವ್ರ
Nextನಿಗಧಿತ ಸಮಯಕ್ಕಿಂತ ಮುಂಚಿತವಾಗಿ ಓಪನ್ ಆದ ಪಿಕಾಕ ಬಾರ್

Related Posts

ಅರೆ ಬೆತ್ತಲೆಯಾಗಿ ತಿರುಗುತ್ತಿದ್ದ ಯುವಕನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

ಅರೆ ಬೆತ್ತಲೆಯಾಗಿ ತಿರುಗುತ್ತಿದ್ದ ಯುವಕನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

September 5, 2023

ಅನಮೋಡದಲ್ಲಿ ಅಕ್ರಮ ಗೋವಾ ಸರಾಯಿ ವಶ

ಅನಮೋಡದಲ್ಲಿ ಅಕ್ರಮ ಗೋವಾ ಸರಾಯಿ ವಶ

August 4, 2022

ನಾಪತ್ತೆಯಾದ ಬಾವಿಕೇರಿಯ ಅರವಿಂದ ವೆಂಕಟ್ರಮಣ ನಾಯಕ

ನಾಪತ್ತೆಯಾದ ಬಾವಿಕೇರಿಯ ಅರವಿಂದ ವೆಂಕಟ್ರಮಣ ನಾಯಕ

October 21, 2023

ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಪಿಎಸೈ ಜಯಶ್ರೀ ಪ್ರಭಾಕರ ಕೊಡುಗೆ ಅಪಾರ :

ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಪಿಎಸೈ ಜಯಶ್ರೀ ಪ್ರಭಾಕರ ಕೊಡುಗೆ ಅಪಾರ :

October 24, 2023

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಕ್ಯಾಷಿಯರ್  ಮೇಲೆ  ಅತ್ಯಾಚಾರಕ್ಕೆ ಯತ್ನ ;
    ಕ್ಯಾಷಿಯರ್ ಮೇಲೆ  ಅತ್ಯಾಚಾರಕ್ಕೆ ಯತ್ನ ;
  • ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
    ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
  • ಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
    ಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
  • ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
    ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
  • ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ
    ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy