TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ

Jul 3, 2025 | ವಿಶೇಷ |

ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ

ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ

: ಎಸ್ಪಿ ನಾರಾಯಣ ಅವರ ದಾಳಿಗೆ ಬೆದರಿ ಪಲಾಯನ !

ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ

: ಎಸ್ಪಿ ನಾರಾಯಣ ಅವರ ದಾಳಿಗೆ ಬೆದರಿ ಪಲಾಯನ !

ಅಂಕೋಲಾ : ಅಕ್ರಮ ಇಸ್ಪೀಟ್ ಜೂಜಾಟಕ್ಕೆ ಉಕ ಪೊಲೀಸ್ ವರಿಷ್ಠಾಧಿಕಾರಿ ಎಮ್. ನಾರಾಯಣ ಅವರ ನೇತೃತ್ವದ ಖಾಕಿ ಪಡೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಜೂಜುಕೋರರು ನೆಲೆ ಕಳೆದುಕೊಳ್ಳುವಂತಾಗಿದೆ. ಇದರಿಂದಾಗಿ ಅಂಕೋಲಾ, ಕುಮಟಾ ಹಾಗೂ ಭಟ್ಕಳ ಪ್ರದೇಶಗಳಲ್ಲಿ ಜೂಜಾಟ ನಡೆಸುತ್ತಿದ್ದ ಜೂಜುಕೋರರು ಇದೀಗ ಕರ್ನಾಟಕದ ಗಡಿ ಪ್ರದೇಶವಾದ ನೆರೆಯ ಗೋವಾದ ರಾಜ್ಯದ ಪೊಳೆಂ ಭಾಗಕ್ಕೆ ವಲಸೆ ಹೋಗಿ ಅಡ್ಧೆ ಸ್ಥಾಪಿಸಿದ್ದು, ಎಸ್ಪಿ ನಾರಾಯಣ ದಕ್ಷತೆಗೆ ಹಿಡಿದ ಕನ್ನಡಿಯಂತಿದೆ.

ಈ ಮೊದಲು ಗೋಕರ್ಣದ ದೇವರಬಾವಿ, ಅಂಕೋಲಾದ ಬೆಳಸೆ, ಮಾರುಗದ್ದೆ, ಮಕ್ಕಿಗದ್ದೆ, ಹಾಗೂ ಹಿಚ್ಕಡ ಸೇರಿದಂತೆ ಹಲವಾರು ಕಡೆಗಳಲ್ಲಿ ಇಸ್ಪೀಟ್ ಜೂಜಾಟದ ಅಡ್ಡೆಗಳು ಬಿಂದಾಸ್ ನಡೆಯುತ್ತಿದ್ದು, ನೂರಾರು ಜೂಜುಕೋರರು ಇವುಗಳಲ್ಲಿ ಭಾಗವಹಿಸುತ್ತಿದ್ದರು. ಈ ಸಹಕಾರಕ್ಕೆ ಪ್ರತಿಫಲವಾಗಿ ಪೊಲೀಸರಿಗೂ ‘ಕಪ್ಪ ಕಾಣಿಕೆ‘ ರೂಪದಲ್ಲಿ ಪಾಲು ಸಂದಾಯವಾಗುತ್ತಿರುವದು ಕೂಡ ಸಾರ್ವಜನಿಕರಿಗೆ ಗುಟ್ಟಾಗಿ ಉಳಿದಿರುವ ಸಂಗತಿಯಾಗಿರಲಿಲ್ಲ.

ಆದರೆ ಎಮ್. ನಾರಾಯಣ ಅವರು ಉಕ ಜಿಲ್ಲಾ ಎಸ್ಪಿ ಆಗಿ ಅಧಿಕಾರ ಸ್ವೀಕರಿಸಿದ ನಂತರ ಈ ಚಿತ್ರಣ ಸಂಪೂರ್ಣ ಬದಲಾಗಿದೆ. ಅವರ ನೇತೃತ್ವದಲ್ಲಿ ಖಾಕಿ ಪಡೆ ನಡೆಸಿದ ಆಪರೇಷನಗಳಿಂದಾಗಿ ಜೂಜುಕೋರರ ದಂಧೆಗೆ ತಡೆಬಿದ್ದಿದ್ದು, ಜೂಜುಕೋರರಿಗೆ ಅಂಕೋಲಾ ಹಾಗೂ ಕುಮಟಾ ಪ್ರದೇಶಗಳಲ್ಲಿ ಅಡ್ಡೆ ನೆಲೆಸಲು ಅವಕಾಶವೇ ಸಿಕ್ಕಿಲ್ಲ.

ಜೂಜಾಟದ ಮಾಸ್ಟರಮೈಂಡ್ ಪಾಪಣ್ಣ ಹಾಗೂ ಮಾದನಗೇರಿಯ ಸುಧಾಕರ ಈ ದಂಧೆಯ ಪ್ರಮುಖ ರೂವಾರಿಗಳಾಗಿದ್ದು, ಅಂಕೋಲಾದಿAದ ಭಟ್ಕಳದವರೆಗೆ ವಿವಿಧ ಜೂಜುಕೋರರನ್ನು ಸೇರಿಸಿ, ಗೋವಾದ ಪೊಳೆಂ ಪ್ರದೇಶದಲ್ಲಿ ಜೂಜಾಟಕ್ಕೆ ಅವಕಾಶ ಕಲ್ಪಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಉಕ ಜಿಲ್ಲೆಯಿಂದ ಜೂಜುಕೋರರನ್ನು ಕರೆಯಿಸಿಕೊಳ್ಳುವ ಕಿರಾತಕರು :

ಗೋವಾದ ಪೊಳೆಂನಲ್ಲಿ ಸ್ಥಾಪಿತವಾಗಿರುವ ಈ ಜೀಜು ಅಡ್ಡೆಗೆ ಉಕ ಜಿಲ್ಲೆಯಿಂದ ಜೂಜುಕೋರರನ್ನು ಕರೆಯಿಸಿಕೊಂಡು ಎಲೆಯಾಟವನ್ನು ಕಳೆದ 1 ತಿಂಗಳಿAದ ನಡೆಸಲಾಗುತ್ತಿದೆ. ಬರುವ ಜೂಜುಕೋರರಿಗೆ ಕಾರಿನ ಬಾಡಿಗೆ ಹಣವನ್ನು ಸಂದಾಯ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

 ಎಸ್ಪಿ ನಾರಾಯಣ ಅವರ ಸಾಮಾಜಿಕ ಕಳಕಳಿಯು ಕಾರ್ಯಾಚರಣೆಯಿಂದಾಗಿ ಉಕ ಜಿಲ್ಲೆಯಲ್ಲಿ ಜನರು ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ.

Share:

Rate:

Previousಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
Nextಕ್ಯಾಷಿಯರ್ ಮೇಲೆ  ಅತ್ಯಾಚಾರಕ್ಕೆ ಯತ್ನ ;

Related Posts

ವಿಶ್ವಕಪ್ ಕ್ರಿಕೆಟನ ಸಂದರ್ಭದಲ್ಲಿ ಗತ್ ವೈಭವ ನೆನಪಿಸುವ ಅಂಕೋಲೆಯ ‘ಲೆದರ್ ಬಾಲ್ ಕ್ರಿಕೆಟ್’

ವಿಶ್ವಕಪ್ ಕ್ರಿಕೆಟನ ಸಂದರ್ಭದಲ್ಲಿ ಗತ್ ವೈಭವ ನೆನಪಿಸುವ ಅಂಕೋಲೆಯ ‘ಲೆದರ್ ಬಾಲ್ ಕ್ರಿಕೆಟ್’

October 5, 2023

ಧರ್ಮದ ಬೇಲಿ ದಾಟಿ ಒಂದಾದ ಪ್ರೇಮಿಗಳು

ಧರ್ಮದ ಬೇಲಿ ದಾಟಿ ಒಂದಾದ ಪ್ರೇಮಿಗಳು

August 12, 2024

ಡಾ. ಸವಿತಾ ನಾಯಕ ದೇವರಭಾವಿ ಅವರಿಗೆ  ರಾಜ್ಯ ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರಧಾನ

ಡಾ. ಸವಿತಾ ನಾಯಕ ದೇವರಭಾವಿ ಅವರಿಗೆ  ರಾಜ್ಯ ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರಧಾನ

September 4, 2024

ಕ್ಯಾಷಿಯರ್  ಮೇಲೆ  ಅತ್ಯಾಚಾರಕ್ಕೆ ಯತ್ನ ;

ಕ್ಯಾಷಿಯರ್ ಮೇಲೆ  ಅತ್ಯಾಚಾರಕ್ಕೆ ಯತ್ನ ;

July 9, 2025

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಕ್ಯಾಷಿಯರ್  ಮೇಲೆ  ಅತ್ಯಾಚಾರಕ್ಕೆ ಯತ್ನ ;
    ಕ್ಯಾಷಿಯರ್ ಮೇಲೆ  ಅತ್ಯಾಚಾರಕ್ಕೆ ಯತ್ನ ;
  • ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
    ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
  • ಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
    ಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
  • ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
    ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
  • ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ
    ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy