TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ

Jan 12, 2026 | ವಿಶೇಷ |

ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ  ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ

ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ಚಂದ್ರು ತಾಂಡೇಲ ಅವರ ಮೇಲೆ ಹಲ್ಲೆ ನಡೆಸಿದ ಗುರುರಾಜ್ ಶ್ರೀಶೈಲ ಕೊಳ್ಳೊಂಲ್ಲಿ

ದುಷ್ಠತನ  ಮೆರೆದ  ಗುರುರಾಜ್  ಅವರನ್ನು  ವರ್ಗಾಯಿಸುವಂತೆ  ಆಗ್ರಹ

ಅಂಕೋಲಾ: ಸೀಬರ್ಡ್ ಯೂನಿಯನ್‌ ಮುಖಂಡ ಹಾರವಾಡದ ದೀಪಕ ಚಂದ್ರು ತಾಂಡೇಲ ಅವರ ಮೇಲೆ ಗುರುರಾಜ್  ಶ್ರೀಶೈಲ  ಕೊಳ್ಳೊಂಲ್ಲಿ  ಹಲ್ಲೆ  ನಡೆಸಿದ  ಘಟನೆಗೆ  ಸೀಬರ್ಡ್  ಕಾರ್ಮಿಕ  ವಲಯದಲ್ಲಿ ತೀವ್ರ  ಖಂಡನೆಗೆ  ವ್ಯಕ್ತವಾಗಿದೆ.ವಲಯದಲ್ಲಿ ತೀವ್ರ ಖಂಡನೆಗೆ ವ್ಯಕ್ತವಾಗಿದೆ.

ಸೀಬರ್ಡ ಉದ್ಗೋಗಿಗಳ ದುಖ:  ದುಮ್ಮಾನಕ್ಕೆ ಜೊತೆಯಾಗಿ,  ಯೂನಿಯನ್ ಅಧ್ಯಕ್ಷನಾಗಿ ಜನಪರವಾದ  ಕೆಲಸ ಮಾಡುತ್ತಿರುವ  ದೀಪಕ  ತಾಂಡೇಲ ಅವರು ತಮ್ಮ  ಉದ್ಯೋಗಿಗಳಿಗೆ  ಯಾಕೆ ಸುಮ್ಮನೆ  ತೊಂದರೆ  ಕೊಡುತ್ತೀರಿ  ಎಂದು  ಪ್ರಶ್ನಿಸಿದ್ದಕ್ಕೆ  ಗರಂ  ಆದ  ಗುರುರಾಜ್  ಶ್ರೀಶೈಲ  ಕೊಳ್ಳೊಂಲ್ಲಿ ಹಲ್ಲೆ  ನಡೆಸುವ  ಮೂಲಕ  ತನ್ನ  ದುಷ್ಠತನ  ಮೆರೆದಿದ್ದಾನೆ  ಎಂದು  ಆರೋಪ  ಕೇಳಿ  ಬಂದಿದ್ದು,  ಈ ಬಗ್ಗೆ  ಕಾರವಾರದ  ನಗರ  ಪೊಲೀಸ್  ಠಾಣೆಯಲ್ಲಿ  ಪ್ರಕರಣ  ದಾಖಲಾಗಿದೆ.

          ಏನಾಗಿತ್ತು :

ಭಾರತೀಯ ನೌಕಾ ನೆಲೆಯಲಿ.  ಸಿವಿಲಿಯನ್ ಆಗಿರುವ ದೀಪಕ ತಾಂಡೇಲ,  ಸೀಬರ್ಡ  ಯೂನಿಯನ್‌ನ  ಅಧ್ಯಕ್ಷನಾಗಿಯೂ  ಸೇವೆ ನೀಡುತ್ತಿದ್ದಾರೆ.   24-12-2025  ರಂದು ಸಂಜೆ 4  ಗಂಟೆಯ  ಸುಮಾರಿಗೆ  ತಮ್ಮ ಅರ್ಗಾದ  YAS  ವಿಭಾಗದ  ಚಾರ್ಜಮ್ಯಾನ್  ಆಗಿರುವ  ಗುರುರಾಜ್  ಶ್ರೀಶೈಲ ಕೊಳ್ಳೊಂಲ್ಲಿ  ಅವರಿಗೆ  ಪೋನ್  ಮಾಡಿ  ಅರ್ಗಾ  ನೌಕಾನೆಲೆ  ಅಧಿಕಾರಿಗಳು  ಪೋರ್ಕ  ಲಿಪ್ಟ್  ಕೆಲಸ  ಮಾಡುವ  ಕೆಲಸಗಾರಿಗೆ ಬೈಯಿಯ್ದು,  ಪೋರ್ಕ ಲಿಪ್ಟ್ ಕೆಲಸ ಬಂದ ಮಾಡಲು ಕೇಳಿಕೊಂಡಾಗ,   ಅದಕ್ಕೆ  ಗುರುರಾಜ್ ನೀನು ಬೇರೆ ಕೆಲಸವನ್ನು ನೋಡಿಕೊ ಅಂತಾ ಹೇಳಿದ್ದಾರೆ.  ನಂತರ YAS  ವಿಭಾಗದ  ಅಸಿಸ್ಟೆಂಟ ಮ್ಯಾನೇಜರ ಕಚೇರಿ  ಹತ್ತಿರ  ಬಂದು ಇದೇವಿಷಯವಾಗಿ ಮಾತಿಗೆ ಮಾತಾಗಿದ್ದು ನಂತರ ಆಪಾದಿತ ಗುರುರಾಜ್ಮೊಬೈಲಿನಿಂದ ಯಾರಿಗೋ ಕರೆ ಮಾಡಿ ತನ್ನನ್ನು ಮುಗಿಸುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿ ತನ್ನ ಹತ್ತಿರ ಬಂದು ತನ್ನ ಶರ್ಟ ಹಿಡಿದು ಎಳೆದು ಕುತ್ತಿಗೆಯ ಎಡಭಾಗಕ್ಕೆ ಬಲಭಾಗಕ್ಕೆ ಕೈಯಿಂದ ಹೊಡೆದು ತೆರೆಚಿದ ಗಾಯಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ದೂರಿನಲ್ಲಿ ದೀಪಕ ಚಂದ್ರು ತಾಂಡೇಲ ತಿಳಿಸಿದ್ದಾರೆ.

           ಕಾರ್ಮಿಕರ  ಕಷ್ಟಗಳಿಗೆ  ಧ್ವನಿಯಾಗಿರುವ  ದೀಪಕ ತಾಂಡೇಲ  ಅವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸೀಬರ್ಡ್ ನೌಕರರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.  ಕಾರ್ಮಿಕರ ಸಮಸ್ಯೆ ಆಲಿಸಿ,  ಸಮಸ್ಯೆಯ ಪರಿಹಾರಕ್ಕೆ ಬಂದ ದೀಪಕ ತಾಂಡೇಲ ಅವರ ಆತ್ಮಸ್ಥೆöÊರ್ಯ ಕುಗ್ಗಿಸಲು ನಡೆದ ಈ ಹಲ್ಲೆ ಪ್ರಕರಣವು ತೀವ್ರ ಜಿಜ್ಞಾಸೆಗೆ ಕಾರಣವಾಗಿದೆ. ದೀಪಕ ತಾಂಡೇಲ ಅವರ ಪರವಾಗಿ ಅನೇಕ ಸಂಘಟನೆಗಳು ಬೆಂಬಲ ಸೂಚಿಸಿ ಗುರುರಾಜ್ ಶ್ರೀಶೈಲ ಕೊಳ್ಳೊಂಲ್ಲಿ ಅವರನ್ನು ವರ್ಗಾಯಿಸುವಂತೆ ಆಗ್ರಹಿಸಿದೆ.

         

Share:

Rate:

Previousಕೊಡ್ಲಗದ್ದೆಯಲ್ಲಿ ಹೆಚ್ಚಿದ ಚಿರತೆ ಹಾವಳಿ: ಗ್ರಾಮಸ್ಥರಲ್ಲಿ ಭೀತಿ

Related Posts

ಮೂಲೆಮನೆಯಲ್ಲಿ ಬಿಂದಾಸ ಆಗಿ ತೆರದುಕೊಂಡ ಮಿಕ್ಸಿಂಗ್ ಡಾಂಬರ ಅಡ್ಡೆಯ ದಂಧೆ..!

ಮೂಲೆಮನೆಯಲ್ಲಿ ಬಿಂದಾಸ ಆಗಿ ತೆರದುಕೊಂಡ ಮಿಕ್ಸಿಂಗ್ ಡಾಂಬರ ಅಡ್ಡೆಯ ದಂಧೆ..!

March 22, 2024

ಹೆಗ್ಗಾರದಲ್ಲಿ  ಮುಕ್ತವಾಗಿ ತೆರೆದುಕೊಂಡ ಅಕ್ರಮವಾಗಿ ಡಿಸೈಲ ಹಾಗೂ ಪೆಟ್ರೋಲ ಇಳಿಸುವ ದಂಧೆ..?

ಹೆಗ್ಗಾರದಲ್ಲಿ ಮುಕ್ತವಾಗಿ ತೆರೆದುಕೊಂಡ ಅಕ್ರಮವಾಗಿ ಡಿಸೈಲ ಹಾಗೂ ಪೆಟ್ರೋಲ ಇಳಿಸುವ ದಂಧೆ..?

February 24, 2024

ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜಾ ವರ್ಗಾವಣೆಗೆ ಆಗ್ರಹ

ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜಾ ವರ್ಗಾವಣೆಗೆ ಆಗ್ರಹ

July 26, 2023

ಅಂಕೋಲೆಯ ಹೆಮ್ಮೆಯ ಅಂಜುಮಾಲಾ ನಾಯಕ ಅವರಿಗೆ ರಾಷ್ಟ್ರಪತಿ ಪದಕ

ಅಂಕೋಲೆಯ ಹೆಮ್ಮೆಯ ಅಂಜುಮಾಲಾ ನಾಯಕ ಅವರಿಗೆ ರಾಷ್ಟ್ರಪತಿ ಪದಕ

August 14, 2023

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ  ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ
    ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ
  • ಕೊಡ್ಲಗದ್ದೆಯಲ್ಲಿ ಹೆಚ್ಚಿದ ಚಿರತೆ ಹಾವಳಿ: ಗ್ರಾಮಸ್ಥರಲ್ಲಿ ಭೀತಿ
    ಕೊಡ್ಲಗದ್ದೆಯಲ್ಲಿ ಹೆಚ್ಚಿದ ಚಿರತೆ ಹಾವಳಿ: ಗ್ರಾಮಸ್ಥರಲ್ಲಿ ಭೀತಿ
  • ಮಹಿಳೆ ಸ್ನಾನ ಮಾಡುವವದನ್ನು ಇಣಕಿ ನೋಡಲು ಹೋಗಿ ಸಿಕ್ಕಿಬಿದ್ದ ಮಾಜಿ ಮಟ್ಕಾ ಬುಕ್ಕಿ
    ಮಹಿಳೆ ಸ್ನಾನ ಮಾಡುವವದನ್ನು ಇಣಕಿ ನೋಡಲು ಹೋಗಿ ಸಿಕ್ಕಿಬಿದ್ದ ಮಾಜಿ ಮಟ್ಕಾ ಬುಕ್ಕಿ
  • ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
    ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
  • ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
    ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy