ರಾಮಮಂದಿರ ಉದ್ಘಾಟನೆ ಪ್ರಯುಕ್ತ ಜ.23 ಕ್ಕೆ ಬೃಹತ್ ಶೋಭಾ ಯಾತ್ರೆ
ವರದಿ: ದಿನಕರ ನಾಯ್ಕ ಅಲಗೇರಿ ಅಂಕೋಲಾ: ಜನವರಿ 22 ಕ್ಕೆ ಅಯೋಧ್ಯೆಯ ಶ್ರೀ ರಾಮ ಮಂದಿರ ಉದ್ಘಾಟನೆ ಪ್ರಯುಕ್ತ ಜ. 23 ರಂದು ಅಂಕೋಲಾ ದಲ್ಲಿ ಬೃಹತ್ ಶೋಭಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಯುವ ಮುಖಂಡ ಹಾಗೂ ಹಿಂದೂ ಸಂಘಟನೆಯ ಪ್ರಮುಖ ಸುನಿಲ್ ನಾಯ್ಕ ಹೊನ್ನೇಕೇರಿ ಮಾತನಾಡಿ ಪಟ್ಟಣದ ಶ್ರೀ ವೆಂಕಟರಮಣ ದೇವಸ್ಥಾನದಿಂದ ಮೆರವಣಿಗೆ ಹೊರಟು ಮುಖ್ಯ ಬೀದಿಯಲ್ಲಿ ಸಂಚರಿಸಲಿದೆ. ತಾಲೂಕಿನ ಯುವಕರ ಒಗ್ಗಟ್ಟಿನ ಮೂಲಕ ನಡೆಯುವ ಈ ಕಾರ್ಯಕ್ರಮಕ್ಕೆ ಎಲ್ಲ ನಾಗರಿಕರ ಸಹಾಭಾಗಿತ್ವದ ಅವಶ್ಯಕತೆಯಿದೆ ಎಂದರು. ಪ್ರಮುಖರಾದ […]
Read More