TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಗೂಡಂಗಡಿಗಳಿಗೆ ತೆರಳಿ ರಗಳೆ ಮಾಡುತ್ತಿದ್ದ ಪೊಲೀಸಪ್ಪನ ಚಳಿ ಬಿಡಿಸಿದ ಶಾಸಕ ಸತೀಶ ಸೈಲ

Jul 10, 2024 | ಅಪರಾಧ |

ಗೂಡಂಗಡಿಗಳಿಗೆ ತೆರಳಿ ರಗಳೆ ಮಾಡುತ್ತಿದ್ದ ಪೊಲೀಸಪ್ಪನ ಚಳಿ ಬಿಡಿಸಿದ ಶಾಸಕ ಸತೀಶ ಸೈಲ

ಗೂಡಂಗಡಿಗಳಿಗೆ ತೆರಳಿ ರಗಳೆ ಮಾಡುತ್ತಿದ್ದ ಪೊಲೀಸಪ್ಪನ ಚಳಿ ಬಿಡಿಸಿದ ಶಾಸಕ ಸತೀಶ ಸೈಲ

ರಾಘು ಕಾಕರಮಠ.

ಅಂಕೋಲಾ : ಗೂಡಂಗಡಿಗಳಿಗೆ ತೆರಳಿ ತನ್ನ ಕೈ ಬಿಸಿ ಮಾಡಿ, ಇಲ್ಲದಿದ್ರೆ ನಿಮ್ಮ ಮೇಲೆ ಯಾವದಾದರೊಂದು ಕೇಸ್ ಜಡಿದು ನಿಮಗೆ ಜೈಲೂಟ ಮಾಡಿಸುತ್ತೇನೆ ಎಂದು ರಗಳೆ ಮಾಡುತ್ತಿದ್ದ ಪೊಲೀಸಪ್ಪನಿಗೆ ಶಾಸಕ ಸತೀಸ ಸೈಲ ಅವರು ಸರಿಯಾಗಿ ಕ್ಲಾಸ್  ತೆಗೆದುಕೊಂಡು ಬಿಸಿ ಮುಟ್ಟಿಸಿದ ಘಟನೆ ಚರ್ಚೆಗೆ ಗ್ರಾಸ್‌ವಾಗಿದೆ.

ಮೂರು ಭಾರಿ ಅಮಾನತ್‌ಗೊಂಡು ಅಂಕೋಲಾಕ್ಕೆ ವಕ್ಕರಿಸಿರುವ ಈ ಪೊಲೀಸಪ್ಪ, ತನ್ನ ಹಳೆ ಚಾಳಿಯನ್ನು ಮುಂದುವರಿಸಿಕೊ0ಡು ಅಂಕೋಲಾದಲ್ಲಿಯೂ ತನ್ನ ಕೈ ಚಳಕ ನಡೆಯ ಬಹುದೆಂದು ಭಾವಿಸಿ ಕೈ ಬಿಸಿ ಮಾಡಿಕೊಳ್ಳುವ ಪೀಲ್ಡ್ಗೆ ಇಳಿದಿದ್ದ.

ಇತನ ಉಪಟಳವನ್ನು ತಾಳಲಾರದೆ ಗೂಡಂಗಡಿಯ ಮಾಲಕರು ಶಾಸಕ ಸತೀಶ ಸೈಲ ಅವರಲ್ಲಿ ಈ ಕಾನಸ್ಟೇಬಲನ ಸುನೀತತೆಯನ್ನ ಹೇಳಿಕೊಂಡಿದ್ದರು. ಇದರಿಂದ ಕೆಂಡಮ0ಡಲರಾದ ಶಾಸಕ ಸತೀಸ ಸೈಲ ಅವರು ಕೂಡಲೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಪೊಲೀಸಪ್ಪ ಮಾತ್ರ ಶಾಸಕ ಸೈಲ ಅವರಲ್ಲಿ ನನ್ನ ಬೀಟ್ ವ್ಯಾಪ್ತಿಯಲ್ಲಿ ಕೆಲ ನಮ್ಮ ಪೊಲೀಸ್ ಸಿಬ್ಬಂದಿಗಳು ಕೈಯಾಡಿಸುತ್ತಿದ್ದಾರೆ. ಹಾಗಾಗಿ ನಾನು ಅವರ ಬೀಟ್ ವ್ಯಾಪ್ತಿಗೆ ಬಂದು ಗೂಡಂಗಡಿಗಳಿಗೆ ನುಗ್ಗಿದ್ದೆ ಎಂದು ಹೇಳಿ ಕೊಂಡಿದ್ದಾನೆ.

ನೀನು ಹೀಗೆ ಮಾಡಿದರೆ ನಿನ್ನ ಯೂನಿಪಾರ್ಮ್ನ್ನ ಖಾಯಂ ಆಗಿ ನಿನ್ನ ಮನೆಯ ಕಪಾಟಿಗೆ ಹೋಗುವಂತೆ ನೋಡಿಕೊಳ್ಳಬೇಕಾದೀತು. ನನ್ನ ಕ್ಷೇತ್ರದ ಜನತೆಗೆ ಯಾವುದೇ ಕಾರಣಕ್ಕೂ ತೊಂದರೆಯಾಗಲು ಬಿಡುವದಿಲ್ಲ. ಅವರ ತಂಟೆಗೆ ಬಂದರೆ ನಿನಗೆ ಹಿಡಿದಿರುವ ಭೂತ ಬಿಡಿಸುತ್ತೇಂದು ಖಾರ್‌ವಾಗಿಯೆ ಶಾಸಕ ಸತಿಶ ಸೈಲ ಉಗಿದಿದ್ದಾರೆ ಎಂದು ಗೊತ್ತಾಗಿದೆ.

ಇನ್ನು ಮುಂದೆ ಹಾಗಾಗಲು ಬಿಡುವದಿಲ್ಲ. ಕ್ಷಮಿಸಿ ಎಂದು ಪೊಲೀಸಪ್ಪ ಅಂಗಲಾಚಿ ಬೇಡಿಕೊಂಡ ಹಿನ್ನಲೆಯಲ್ಲಿ ಶಾಸಕ ಸೈಲ ಸಮಾಧಾನಗೊಂಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿದೆ

ಅಂತೂ ಈ ಪೊಲೀಸಪ್ಪನ ಕೈ ಬಿಸಿ ಕಹಾನಿಯು ನಗರದಲ್ಲಿ ಭಾರಿ ಸುದ್ದಿ ಮಾಡಿದ್ದು, ಶಾಸಕ ಸತೀಶ ಸೈಲ ಅವರ ಜನಪರ ಕಾಳಜಿಗೆ ಶ್ಲಾಘನೆಯ ಮಾತುಗಳು ವ್ಯಕ್ತವಾಗಿದೆ.

Share:

Rate:

Previousಪಾದಚಾರಿಗೆ ಬೈಕ್ ಡಿಕ್ಕಿ : ಹಟ್ಟಿಕೇರಿಯ ಗೆನು ಶೇಷು ನಾಯ್ಕ ಅವರಿಗೆ ತೀವ್ರ ಸ್ವರೂಪದ ಗಾಯ
Nextಕೊಂಕಣ ರೇಲ್ವೆಯ ಪ್ರಯಾಣಿಕರ ವಸ್ತುಗಳನ್ನು ಕಳ್ಳತನ ನಡೆಸುವ ಗ್ಯಾಂಗ್ ಅಂಕೋಲಾದಲ್ಲಿ ಸಕ್ರೀಯ

Related Posts

ಬೇಲೆಕೇರಿಯ ಮೂಲದ ರಾಜೇಶ ನಾಯಕರಲ್ಲಿ ಶೇ. 143.66  ಆದಾಯ ಮೀರಿದ ಆಸ್ತಿ.

ಬೇಲೆಕೇರಿಯ ಮೂಲದ ರಾಜೇಶ ನಾಯಕರಲ್ಲಿ ಶೇ. 143.66 ಆದಾಯ ಮೀರಿದ ಆಸ್ತಿ.

November 1, 2023

ಅಂಕೋಲಾದಲ್ಲಿ ಅಕ್ರಮ ಗಾಂಜಾ ವಶ : 900 ಗ್ರಾಂ ಗಾಂಜಾ ವಶಕ್ಕೆ ಪಡೆದ ಜಿಲ್ಲಾ ವಿಶೇಷ ವಿಭಾಗದ ಪೊಲೀಸ್‍ ತಂಡ

ಅಂಕೋಲಾದಲ್ಲಿ ಅಕ್ರಮ ಗಾಂಜಾ ವಶ : 900 ಗ್ರಾಂ ಗಾಂಜಾ ವಶಕ್ಕೆ ಪಡೆದ ಜಿಲ್ಲಾ ವಿಶೇಷ ವಿಭಾಗದ ಪೊಲೀಸ್‍ ತಂಡ

June 30, 2022

32 ವರ್ಷದ ತರುಣ ನಾರಾಯಣ ನಾಯಕ ಹೃದಯಾಘಾತಕ್ಕೆ ಬಲಿ

32 ವರ್ಷದ ತರುಣ ನಾರಾಯಣ ನಾಯಕ ಹೃದಯಾಘಾತಕ್ಕೆ ಬಲಿ

November 7, 2023

ಸಿಬಿಐ ಅಧಿಕಾರಿಯೆಂದು ಹೇಳಿ ಬ್ಲಾಕಮೇಲ್ ಪ್ರಕರಣ : ಸರಕಾರಿ ನೌಕರನನ್ನು ವಶಕ್ಕೆ ಪಡೆದು ವಿಚಾರಣೆ

ಸಿಬಿಐ ಅಧಿಕಾರಿಯೆಂದು ಹೇಳಿ ಬ್ಲಾಕಮೇಲ್ ಪ್ರಕರಣ : ಸರಕಾರಿ ನೌಕರನನ್ನು ವಶಕ್ಕೆ ಪಡೆದು ವಿಚಾರಣೆ

October 27, 2023

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
    ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
  • ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
    ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
  • ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಶೇಖರ ಸಿದ್ದಿ
    ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಶೇಖರ ಸಿದ್ದಿ
  • ಕರ್ತವ್ಯ ಲೋಪದ ಹಿನ್ನಲೆ : ಪುನೀತ್ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆ
    ಕರ್ತವ್ಯ ಲೋಪದ ಹಿನ್ನಲೆ : ಪುನೀತ್ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆ
  • ಗೋಕರ್ಣದಲ್ಲಿ ಜೂಜಿಗೆ ಕಡಿವಾಣ ಹಾಕಿದ ಸಿಪಿಐ ಶ್ರೀಧರ್ ಎಸ್.ಆರ್.
    ಗೋಕರ್ಣದಲ್ಲಿ ಜೂಜಿಗೆ ಕಡಿವಾಣ ಹಾಕಿದ ಸಿಪಿಐ ಶ್ರೀಧರ್ ಎಸ್.ಆರ್.

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy